10, సెప్టెంబర్ 2023, ఆదివారం

సత్కర్మలు ప్రతి దినం

:

 ಸುಭಾಷಿತ . 619 .


ಅಂಜನಸ್ಯ ಕ್ಷಯಂ ದೃಷ್ಟ್ವಾ ವಲ್ಮೀಕಸ್ಯ ಚ ಸಂಚಯಂ | ಅವಂಧ್ಯಂ ದಿವಸಂ ಕುರ್ಯಾತ್ ದಾನಾಧ್ಯಯನಕರ್ಮಸು ||


ಕಾಡಿಗೆಯು ಕರಗಿಹೋಗುವುದನ್ನೂ ಹುತ್ತ ಬೆಳೆಯುವುದನ್ನೂ ಕಂಡು ಮನುಷ್ಯನಾದವನು ದಾನ , ಅಧ್ಯಯನ ಮೊದಲಾದ ಕೆಲಸಗಳಲ್ಲಿ ದಿನವನ್ನು ಸಾರ್ಥಕವಾಗಿ ಕಳೆಯಬೇಕು . 


ಸುಭಾಷಿತರತ್ನಭಂಡಾರ .

: అంజనం, మరియు పాము పుట్ట ఎలా కరిగి పోతాయో అలాగే జీవితం కూడా. అందుచేత దానం, అధ్యయనం వంటి సత్కర్మలు ప్రతి దినం తప్పక ఆచరించాలి

కామెంట్‌లు లేవు: