9, సెప్టెంబర్ 2023, శనివారం

ಸುಭಾಷಿತ


ಸುಭಾಷಿತ . 618 .


ಅನೇಕೇ ಫಣಿನಃ ಸಂತಿ ಭೇಕಭಕ್ಷಣತತ್ಪರಾಃ | ಏಕ ಏವ ಹಿ ಶೇಷೋಯಂ ಧರಣಿಧರಣಕ್ಷಮಃ ||


ಕಪ್ಪೆಗಳನ್ನು ನುಂಗುವುದರಲ್ಲೇ ನಿರತರಾದ ಸರ್ಪಗಳು ಬೇಕಾದಷ್ಟಿವೆ . ಆದರೆ ಭೂಭಾರವನ್ನು ಹೊರಬಲ್ಲ ಆದಿಶೇಷನು ಒಬ್ಬನೇ .


ಭೋಜಪ್ರಬಂಧ .


కప్పలని తినే పని లో నిమగ్నమైన సర్పములు చాలా ఉన్నాయి. కానీ భూభారాన్ని మోసే ఆదిశేషు ఒక్కడే ఉన్నాడు.

కామెంట్‌లు లేవు: