24, సెప్టెంబర్ 2023, ఆదివారం

అనంత గుణరాశి లో


: ಸುಭಾಷಿತ . 609 .


ಅನಂತರತ್ನಪ್ರಭವಸ್ಯ ಯಸ್ಯ ಹಿಮಂ ನ ಸೌಭಾಗ್ಯವಿಲೋಪಿ ಜಾತಂ | ಏಕೋ ಹಿ ದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||


ಹಿಮಾಲಯದಲ್ಲಿ ಬೇಕಾದಷ್ಟು ಶ್ರೇಷ್ಠವಸ್ತುಗಳಿವೆ . ಆದುದರಿಂದ ಎಲ್ಲೆಡೆಯಲ್ಲಿಯೂ ಹಿಮವಿದ್ದರೂ ಅದರ ಹೆಚ್ಚಿಕೆಯನ್ನು ಹೋಗಲಾಡಿಸಲಿಲ್ಲ . ಚಂದ್ರನ ಕಾಂತಿಯಲ್ಲಿ ಅವನ ಕಳಂಕವು ಮರೆಯಾದಂತೆ ಅನೇಕ ಗುಣಗಳಿಂದ ಒಂದು ದೋಷವು ಮರೆಯಾಗುತ್ತದೆ .


ಕುಮಾರಸಂಭವ .

 అనంత రత్న రాసులు, ఔషధములు ఉన్న హిమాలయముల కీర్తిని, ఆ పర్వతములను కప్పి ఉన్న మంచు తగ్గించలేదు. చంద్రుని మచ్చ, అ చంద్ర కిరణప్రకాశములో కలిసిపోయినట్లు.

అనంత గుణరాశి లో ఒక్క దోష మున్నను అది లెక్కించ దగినది కాదు.

కామెంట్‌లు లేవు: